ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್
ಆಧುನಿಕ ಜೀತಪದ್ಧತಿ ಹೆಚ್ಚಿನ ಓದಿಗೆ..
ಥಾಮಸ್ ಫ್ರೀಡ್ಮನ್
ಪ್ರಚಾರ ಸಭೆಯ ಮೇಲೆ ವಾಸ್ತವದ ಕರಿನೆರಳು  ಹೆಚ್ಚಿನ ಓದಿಗೆ
ಡಾ. ಜಯಪ್ರಕಾಶ ನಾರಾಯಣ  
ಕಣಿವೆಯಲ್ಲಿ ಹೆಡೆ ಎತ್ತಿದ ಪ್ರತ್ಯೇಕತಾವಾದ
ಹೆಚ್ಚಿನ ಓದಿಗೆ

ಭ್ರಷ್ಟಾಸುರ ಸಂಹಾರ ಬ್ರಹ್ಮಾಸ್ತ್ರ ಕೊಡಿ

ರಾಜ್ಯದಲ್ಲಿ ಗ್ರಾಮ ಪಂಚಾಯ್ತಿ ಹಂತದಿಂದ ವಿಧಾನಸೌಧದ ಮೂರನೇ ಮಹಡಿಯವರೆಗೆ ಭ್ರಷ್ಟಾಚಾರ ಸರ್ವವ್ಯಾಪಿಯಾಗಿದೆ. ಆದರೆ, ಭ್ರಷ್ಟ ವ್ಯವಸ್ಥೆಯನ್ನು ಕಿತ್ತುಹಾಕಲೆಂದೇ ಅಸ್ತಿತ್ವಕ್ಕೆ ಬಂದಿರುವ ಲೋಕಾಯುಕ್ತಕ್ಕೆ ವಿವೇಚನಾಧಿಕಾರ ಎಂಬ ಪ್ರಬಲ ಅಸ್ತ್ರ ನೀಡಲು ಶಾಸಕಾಂಗ ಮತ್ತು ಕಾರ್ಯಾಂಗಗಳೆರಡೂ ಸಲ್ಲದ ವಿಳಂಬ ಧೋರಣೆ ಅನುಸರಿಸುತ್ತಿರುವುದು ಏಕೆ? ಟಿಎಸ್‌ಐನ ಶಶಿ ಸಂಪಳ್ಳಿ ವಿಶ್ಲೇಷಣೆ  ..ಹೆಚ್ಚಿನ ಓದಿಗೆ...

ಭಾರತದ ವಿತ್ತೀಯ ಕೊರತೆ ತಲೆಕೆಡಿಸಿಕೊಳ್ಳಬೇಕಾದ ಸಂಗತಿಯೇನೂ ಅಲ್ಲ
Professor Arindam Chaudhuri, Renowned Management Guru & Economist, Dean - IIPMಖ್ಯಾತ ಅರ್ಥಶಾಸ್ತ್ರಜ್ಞರು ಮತ್ತು ಪ್ರತಿಷ್ಠಿತ ಅಂಕಣಕಾರರು ಕಳೆದ ಹಲವಾರು ವರ್ಷಗಳಿಂದ ಬರೆಯುತ್ತಿರುವ ಅಸಂಖ್ಯಾತ ಲೇಖನಗಳನ್ನು ನಾನು ಗಮನಿಸುತ್ತಾ ಬಂದಿದ್ದೇನೆ. ಅವರೆಲ್ಲರೂ ಆರ್ಥಿಕತೆಯ 'ಹಣಕಾಸು ಆರೋಗ್ಯ'ದ ಬಗ್ಗೆ ಕಾಳಜಿ ಹೊಂದಿರುವವರೇ. ಅವರ ಚಿಂತೆ ಹಣಕಾಸು ಕೊರತೆ .. ಹೆಚ್ಚಿನ ಓದಿಗೆ...

ಸಂಚಿಕೆ - 20/ 07 / 2008
ವಿಶ್ಲೇಷಣಾ ವರದಿ
ಮುಖಾಮುಖಿ
ಇತರ ವಿಭಾಗಗಳು

ಮತ್ತೆ 1989ಕ್ಕೆ ಮರಳಿತೇ ಕಾಶ್ಮೀರ?'

ಕಾಶ್ಮೀರ ನಿವಾಸಿಗಳ ಅಸಮಾಧಾನಕ್ಕೆ ಭಾರತ-ಪಾಕ್ ಹೇಗೆ ಸ್ಪಂದಿಸಲಿದೆ ಎಂಬುದರ ಮೇಲೆ ಮುಂದಿನ ಹೋರಾಟದ ಸ್ವರೂಪ ನಿರ್ಧಾರವಾಗಲಿದೆ ಎನ್ನುತ್ತಾರೆ ಜುಬೇರ್ ಎ ದಾರ್ .  
ಹೆಚ್ಚಿನ ಓದಿಗೆ..

ಲಂಗರು

ಭೂತ- ಭವಿಷ್ಯಗಳ ತೂಗುಯ್ಯಾಲೆ!

ತಮಿಳುನಾಡಿನ ವೈದ್ಯೇಶ್ವರನ್ ಕೋವಿಲ್ ದೇವಾಲಯದ ಸುತ್ತಲಿರುವ ಜ್ಯೋತಿಷ್ಯಾಲಯಗಳು 'ನಾಡಿ ಶಾಸ್ತ್ರ'ಕ್ಕೆ ಲೋಕಪ್ರಸಿದ್ಧಿ. ಹಲವು ನಿಗೂಢಗಳನ್ನು ತನ್ನೊಳಗೇ ಇಟ್ಟುಕೊಂಡಿರುವ ಈ ಜೋತಿಷ್ಯ 
ಹೆಚ್ಚಿನ ಓದಿಗೆ..

ಭ್ರಷ್ಟರಿಗೆ ಬಡ್ತಿ ಲೋಕಾಯುಕ್ತಕ್ಕೆ ಅವಮಾನ 

ಭ್ರಷ್ಟರ ವಿರುದ್ಧ ನಿಷ್ಠುರ ಕ್ರಮ ಜರುಗಿಸುತ್ತಿರುವ ಲೋಕಾಯುಕ್ತ ಸಂತೋಷ್ ಹೆಗ್ಡೆ ಜನರಲ್ಲಿ ನಂಬುಗೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟಿಎಸ್‌ಐನ ಬಿ.ಎಸ್. ನಾರಾಯಣಸ್ವಾಮಿ ಜೊತೆ ಮಾತನಾಡಿದ ಅವರು, .. ಹೆಚ್ಚಿನ ಓದಿಗೆ..

ವಿಶ್ಲೇಷಣಾ ವರದಿ

ಇಳಿಬಿದ್ದ ಅಂಕದ ಪರದೆ

ಯುಪಿಎ ಸದ್ಯಕ್ಕೆ ಎಸ್‌ಪಿ ಬೆಂಬಲದಿಂದ ವಿಶ್ವಾಸಮತ ಗಳಿಸಿ ಸರ್ಕಾರವನ್ನೇನೋ ಉಳಿಸಿಕೊಳ್ಳಬಹುದು. ಆದರೆ ಈ ರಾಜಕೀಯ ಅಸ್ಥಿರತೆ ಅಷ್ಟು ಶೀಘ್ರವಾಗಿ ಬಗೆಹರಿಯುವುದಿಲ್ಲ ಎನ್ನುತ್ತಾರೆ ಟಿಎಸ್‌ಐನ ಶರದ್ ಗುಪ್ತಾ . ..
ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣ ಕಥೆ
 
 ಬಿಚ್ಚುಮಾತು

ಮುಖ್ಯಮಂತ್ರಿಗಳ ಗಮನಕ್ಕೆ

ರೈತರಿಗೆ ರಸಗೊಬ್ಬರ ಪೂರೈಕೆಯಲ್ಲಿ ಭಾರೀ ಅವ್ಯವಸ್ಥೆಯಾಗಿದ್ದು ಈ ಸಲ ರಾಷ್ಟ್ರಪತಿ ಆಡಳಿತದ ಫಲವೋ? ಅಥವಾ ಯುಪಿಎ ಸರ್ಕಾರದ ಮಲತಾಯಿ ಧೋರಣೆಯೋ? ಆದರೆ ಇವೆರಡರ ವಿಫಲತೆಯಿಂದ ಸಾವನ್ನಪ್ಪಿದ್ದು ನಿರಪರಾಧಿ ರೈತ. ಕೃಷಿ ಇಲಾಖೆಯ ಕೃಷಿ ಸಹಾಯಕರು,ಗ್ರಾಮ ಲೆಕ್ಕಿಗರು ಹಾಗೂ ಪಂಚಾಯತ್ ಕಾರ್ಯದರ್ಶಿಗಳು ಜೊತೆಗೂಡಿ ಈಗಿನಿಂದಲೇ ಮುಂದಿನ ವರ್ಷಕ್ಕೆ ಬೇಕಾಗುವ ಗುಣಮಟ್ಟದ ಬೀಜ,  ಹೆಚ್ಚಿನ ಓದಿಗೆ..

 

ಕೋಗಾರಿನ ಘಾಟಿ ರಸ್ತೆಯಲ್ಲಿ ವಾಹನದಲ್ಲಿ ಹೋಗುವುದೆಂದರೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹೋದ ಹಾಗೆ. ಸೂರ್ಯ ನೆತ್ತಿಗೇರಿದ್ದರೂ ಬೆಳಕಿನ ಕಿರಣ ಒಳಗೆ ಇಳಿಯದಂತಹ ಕಾಡಿನ ನಡುವೆ ಹೋಗಲು ಧೈರ್ಯ ಬೇಕಿತ್ತು. ಹಿಂದೆ ಯಾವುದೋ ಕಾಲದಲ್ಲಿ ಗಾಡಿಗಳ ಓಡಾಟಕ್ಕೆಂದು ಮಾಡಲಾಗಿದ್ದ ರಸ್ತೆಯಲ್ಲಿ ಈಗಲೂ ಹೆಚ್ಚಾಗಿ ಗಾಡಿಗಳೇ ತಿರುಗಾಡುತ್ತಿದ್ದರೂ ಬೆಳಿಗ್ಗೆ ಸಂಜೆ ಅನ್ನುವ ಹಾಗೆ ಎರಡು ಬಸ್ಸುಗಳು ಈ..   ಹೆಚ್ಚಿನ ಓದಿಗೆ..

 

ವಿಧಿಯಾಡಿಸಿದಂತೆ ಆಡುವವರು ನಾವು ಎನ್ನುವ ವಿದ್ಯಾ ಬಾಲನ್ ಹಾಗೂ ನಿರ್ದೇಶಕ ಅಜೀಜ್ ಮಿರ್ಜಾ ತಮ್ಮ ಹೊಸ ಚಿತ್ರ 'ಕಿಸ್ಮತ್ ಕನೆಕ್ಷನ್'ನ ಅನುಭವಗಳನ್ನು ಪ್ರಸಿದ್ಧಾ ಮೆನನ್ ಜೊತೆ ಹಂಚಿಕೊಂಡಿದ್ದಾರೆ .. ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .