ಸಹಾಯ ಹಸ್ತ ಅನಿವಾರ್ಯ
ಅಭಿನವ್ ಕುರಿತ ಲೇಖನ ಒಪ್ಪಲೇ ಬೇಕಾದ ಸಂಗತಿ. ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳುವುದೇ ಮುಖ್ಯ. ಹಾಗಿರುವಾಗ ಪ್ರೊತ್ಸಾಹ ಅಥವಾ ಸಹಾಯ ಹಸ್ತ ನೀಡುವ ನಿರೀಕ್ಷೆ ದೂರವೇ ಉಳಿಯಿತು ಬಿಡಿ. ಭಾರತದ ಕ್ರೀಡಾಲೋಕದ ಕಪ್ಪು ಪರದೆಗೆ ಸ್ವರ್ಣದ ರೇಖೆ ಎಳೆದ ಅಭಿನವ್ ಬಿಂದ್ರಾ ಸಾಧನೆ ನಿಜಕ್ಕೂ ರೋಮಾಂಚನವನ್ನು ಉಂಟುಮಾಡಿದೆ...
ಹೆಚ್ಚಿನ ಓದಿಗೆ..
|
|
ಹೆಂಡ ಕುಡಿದ ಕೋತಿಯ ತರಹದ ಮನಸ್ಸು ನನ್ನದು. ಒಂದು ನಿಮಿಷವಿದ್ದದ್ದು ಇನ್ನೊಂದು ನಿಮಿಷಕ್ಕಿಲ್ಲ. ಇಷ್ಟೊಂದು ಅವ್ಯವಸ್ತ, ಅಸ್ತವ್ಯಸ್ತ ಮನುಷ್ಯನ ಜೊತೆ ನಿನಗೆ ಹೇಗೆ ಸಲಿಗೆ ಬಂತೋ ದೇವರಿಗೇ ಗೊತ್ತು.
...
ಹೆಚ್ಚಿನ ಓದಿಗೆ..
|
|
"ಹೌದು, ನಾನು ಅವರ ಬೂಟು
ನೆಕ್ಕಿರುವೆ" ಎನ್ನುವುದು ಈ ನಟನ ಅಚಲ ಉತ್ತರವಾಗಿತ್ತು. ಹೇಳಿದ ಮಾತನ್ನು
ಮಾಡಿ ತೋರಿಸುವ ವ್ಯಕ್ತಿ ಆತ. 'ಸ್ಟಾರ್ಟ್... ಕೆಮರಾ... ಆಕ್ಷನ್'
ಎನ್ನುವ ವಾಕ್ಯ ಕೇಳಿದ್ದೇ ತಡ ಯಾವುದೋ ಅದ್ಭುತ ಶಕ್ತಿಯೊಂದರ
ಆವಾಹನೆಯಾದಂತಾಗುತ್ತದೆ ಎಂದು ಮೋಹನ್ಲಾಲ್ ಅನೇಕ ಬಾರಿ ಹೇಳಿದ್ದಾರೆ.
.. ಹೆಚ್ಚಿನ ಓದಿಗೆ..
|