User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಜುಂದಾರ್
ತಿಪ್ಪೆಗುಂಡಿಯಾದ ಭಾರತ
ಹೆಚ್ಚಿನ ಓದಿಗೆ..
ಥಾಮಸ್ ಫ್ರೀಡ್ಮನ್
ಮಧ್ಯಪ್ರಾಚ್ಯದ ಮಹತ್ವದ ಘಟ್ಟ.
ಹೆಚ್ಚಿನ ಓದಿಗೆ
ಯಶವಂತ್ ಮೆಹ್ತಾ
ಸಾವಿನಲ್ಲೂ ರಾಜಕೀಯ ಹಣಾಹಣಿ
 
ಹೆಚ್ಚಿನ ಓದಿಗೆ
 

ಶರಣು ಹೇಳೇವು ಸ್ವಾಮಿ ನಾವು ನಿಮಗ...

ಮುಗಿಲು ಹರಿದು ಬಿದ್ದದ್ದು ಆರು ದಿನಗಳು. ಬಲಿಯಾದದ್ದು 221 ಮಂದಿ. ಸತ್ತ ಜಾನುವಾರುಗಳ ಸಂಖ್ಯೆ 5235. ನೀರುಪಾಲಾದ ಹಳ್ಳಿಗಳು 4148, ಮುಳುಗಿದ ಮನೆಗಳು 3.68 ಲಕ್ಷ... ಇವೆಲ್ಲಾ ಬರೀ ಅಧಿಕೃತ ಅಂಕಿ-ಸಂಖ್ಯೆಗಳಷ್ಟೇ. ಆದರೆ ಉಕ್ಕಿ ಹರಿದ ಕೃಷ್ಣೆ, ... ಹೆಚ್ಚಿನ ಓದಿಗೆ...

Professor Arindam Chaudhuri, Renowned Management Guru & Economist, Dean - IIPMಚಿರಕಾಲ ಬಾಳುವ ಆಕಾಂಕ್ಷೆ
ಮುಂದಿನ 20 ವರ್ಷಗಳಲ್ಲಿ ನಮ್ಮ ದೇಹವನ್ನು ಪುನರ್ ರೂಪಿಸುವ ವಿಧಾನಗಳನ್ನು ವಿಜ್ಞಾನ ಅನ್ವೇಷಿಸಲಿದೆ. ಆ ಮೂಲಕ ವಯಸ್ಸಿನ ಗತಿಯನ್ನು ತಿರುವು-ಮುರುವಾಗಿಸುವ ಮತ್ತು ನ್ಯಾನೋ ತಂತ್ರಜ್ಞಾನದ ಮೂಲಕ ಚಿರಕಾಲ ಜೀವಿಸುವ ಅವಕಾಶ ಸಿಗಲಿದೆ!...
ಹೆಚ್ಚಿನ ಓದಿಗೆ...

ಸಂಚಿಕೆ - 15 /11/ 2009
ಮುಖಪುಟ ಲೇಖನ
ಮುಖಪುಟ ಲೇಖನ
ಇತರ ವಿಭಾಗಗಳು

ಜೋಳದ ರೊಟ್ಟಿ, ಗುರೆಳ್ಳು ಚಟ್ನಿ

ಒಮ್ಮೆ ಜೋಳದ ರೊಟ್ಟಿ, ಗುರೆಳ್ಳು ಚಟ್ನಿ, ಎಣ್ಣೆಗಾಯಿ ಬದನೆ ರುಚಿಗೆ ಬಿದ್ದು ಬೇರಾವುದೇ ತಿನಿಸು ನಿಮಗೆ ಅಪಥ್ಯವಾದರೆ ಅದು ನಿಮ್ಮ ತಪ್ಪಲ್ಲ. ಜೋಳದ ರೊಟ್ಟಿ ಅಥವಾ ಭಕ್ರಿ ಊಟದ ರುಚಿಯೇ ಅಂಥದು. ಮೆದುವಾದ ಬಿಸಿ   ಹೆಚ್ಚಿನ ಓದಿಗೆ...

ಮುಖಪುಟ ಲೇಖನ

ದೇವದಾಸಿ: ಕಳಂಕಕ್ಕೆ ಕೊನೆ ಎಂದು?

ಬೆಳಗಾವಿ, ಹಾವೇರಿ, ಕೊಪ್ಪಳ, ಬಿಜಾಪುರ, ರಾಯಚೂರು ಮುಂತಾದ ಭಾಗಗಳಲ್ಲಿ ಭರತ ಹುಣ್ಣಿಮೆ, ರಂಡಿ ಹುಣ್ಣಿಮೆ (ಸಾಮಾನ್ಯವಾಗಿ ಜನವರಿ ತಿಂಗಳಲ್ಲಿ) ಜಾತ್ರೆಗಳು ನಡೆಯುತ್ತವೆ. ಈ ಸಂದರ್ಭಗಳಲ್ಲಿ ಪೂರ್ಣ ಬೆತ್ತಲೆ ಸೇವೆ   ಹೆಚ್ಚಿನ ಓದಿಗೆ..

ಕ್ಯಾಮರಾ ಹಿಂದೆ ಏಳು ದಶಕ

ಬೀದರ್‌ನ ಗುಲಾಂ ಮುಂತಾಕ್ ಕ್ಯಾಮರಾ ಹಿಡಿದಿದ್ದು ಆರನೇ ವಯಸ್ಸಿನಲ್ಲಿ. ಈಗ 76 ಆಗಿದ್ದರೂ ಕ್ಯಾಮರಾ ಬಿಟ್ಟಿಲ್ಲ. ಗ್ಲಾಸ್ ನೆಗೆಟಿವ್ ಇದ್ದ ಕಾಲದಿಂದಲೂ ತಾವೇ ನೆಗೆಟಿವ್ ಮಾಡುತ್ತಿದ್ದು ಮರದ ಕ್ಯಾಮರಾವನ್ನೂ  .ಹೆಚ್ಚಿನ ಓದಿಗೆ...

ಮುಖಪುಟ ಲೇಖನ

ನಷ್ಟವಾದ ದ್ರಾಕ್ಷಿ ಮೌಲ್ಯ ರೂ. 250 ಕೋಟಿ

ನೀವು ಗೋಲಗುಂಬಜ್‌ನ ಪಿಸುಗುಡುವ ಗ್ಯಾಲರಿಯಲ್ಲಿ ಪ್ರಿಯತಮೆಯೊಂದಿಗೆ ಪಿಸುಮಾತನ್ನಾಡುವ ಮುನ್ನ ರುಚಿಕರ ವೈನ್ ಸವಿಯಬಹುದು. ಏಕೆಂದರೆ ದಕ್ಷಿಣ ಭಾರತದಲ್ಲೇ ಅತ್ಯಧಿಕ ದ್ರಾಕ್ಷಿ ಬೆಳೆಯುವ ಪ್ರದೇಶ  ಹೆಚ್ಚಿನ ಓದಿಗೆ...

   ಪ್ರತಿಧ್ವನಿ
 
ಹೆಜ್ಜೆಗಳು
 
 ಸಾಕ್ಷಿಪ್ರಜ್ಞೆ 

ಟಿಎಸ್‌ಐನ ಸಂಚಿಕೆ ತನ್ನದೇ ಆದ ವಿಶಿಷ್ಟತೆಯನ್ನು ಹೊತ್ತು ಓದುಗರಿಗೆ ಜ್ಞಾನ ಭಂಡಾರವಾಗಿ ಹೊಸ ಹೊಸ ವಿಚಾರದೊಂದಿಗೆ ಹೊರಹೊಮ್ಮುತ್ತಿವೆ. ಮುಖಪುಟ ಲೇಖನ ‘ಅಮರ ಜೀವನ’ ಕುರಿತಾದ ಬರವಣಿಗೆಗಳು ಒಂದಕ್ಕಿಂತ ಹೆಚ್ಚಿನ ಓದಿಗೆ...

 

ಬೆಳಗಿನ ಸೂರ್ಯನ ಸ್ವರ್ಣ ಕಿರಣಗಳು ನಾನಿದ್ದ ಟೆಂಟ್‌ನೊಳಗೆ ಮಲ್ಲನೆ ಪ್ರವೇಶಿಸಿ, ದಿಂಬಿನ ಮೇಲೆ ಒಂದು ರೂಪಾಯಿ ನಾಣ್ಯ ಗಾತ್ರದ ವೃತ್ತವೊಂದನ್ನು ನಿರ್ಮಿಸಿದ್ದವು. ಹೊಸ ದಿನವೊಂದು ಪ್ರಾರಂಭವಾದ ಸಂಕೇತವೆಂಬಂತೆ ಹೆಚ್ಚಿನ ಓದಿಗೆ...

 

‘ಬೀಜ’, ’ತಮಂಧದ ಕೇಡು’, ’ಧರೆ ಉರಿದರೆ’ಯಂತಹ ಮಹತ್ವದ ಕಥೆಗಳನ್ನು ಬರೆದ ಅಮರೇಶ ನುಗಡೋಣಿ ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು. ಹೈದರಾಬಾದ್ ಕರ್ನಾಟಕ ಭಾಗದ ಬದುಕನ್ನು ಹಲವು ಹೆಚ್ಚಿನ ಓದಿಗೆ...

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .